Volume 4: Sabha Parva

ಪರಿವಿಡಿ:

ದ್ಯೂತಪರ್ವ – ಅನುದ್ಯೂತಪರ್ವ – ವನಪರ್ವ : ಅರಣ್ಯಪರ್ವ – ಕಿರ್ಮೀರವಧಪರ್ವ – ಅರ್ಜುನಾಭಿಗಮನಪರ್ವ – ಕೈರಾತಪರ್ವ – ಇಂದ್ರಲೋಕಾಭಿಗಮನಪರ್ವ – ನಲೋಪಾಖ್ಯಾನಪರ್ವ

ದ್ಯೂತಪರ್ವ

  1. ಶಕುನಿಯ ಕಪಟತನದಿಂದ ದ್ಯೂತದಲ್ಲಿ ಯುಧಿಷ್ಠಿರನ ಪರಾಜಯ
  2. ಧೃತರಾಷ್ಟ್ರನಿಗೆ ವಿದುರನ ಉಪದೇಶ
  3. ದ್ಯೂತಕ್ಕೆ ವಿದುರನ ಪ್ರತಿರೋಧ
  4. ದುರ್ಯೋಧನನಿಂದ ವಿದುರನ ಭರ್ತ್ಸನೆ : ವಿದುರನ ಸಮಾಧಾನೋಕ್ತಿ
  5. ಯುಧಿಷ್ಠಿರನು ಪಗಡೆಯಾಟದಲ್ಲಿ ರಾಜ್ಯ-ಕೋಶಗಳನ್ನೂ, ತಮ್ಮಂದಿರನ್ನೂ, ತನ್ನನ್ನೂ, ಕೊನೆಗೆ ಪತ್ನಿಯನ್ನೂ ಕಳೆದುಕೊಂಡುದು
  6. ಪತ್ನಿಯನ್ನೂ ಕಳೆದುಕೊಂಡುದು ವಿದುರನಿಂದ ದುರ್ಯೋಧನನ ದೂಷಣೆ
  7. ಸೂತನೊಡನೆ ಸಭೆಗೆ ಬರಲು ನಿರಾಕರಿಸಿದ ದ್ರೌಪದಿಯನ್ನು ದುಃಶಾಸನನು ಬಲಾತ್ಕಾರಪೂರ್ವಕವಾಗಿ ಸಭೆಗೆ ಸೆಳೆದು ತಂದುದು : ಸಭಾಸದರಲ್ಲಿ ದ್ರೌಪದಿಯ ಪ್ರಶ್ನೆ
  8. ಭೀಮಸೇನನ ಕ್ರೋಧ : ಅರ್ಜುನನಿಂದ ಸಾಂತ್ವನ : ವಿಕರ್ಣನ ಧರ್ಮಯುಕ್ತ ವಚನ : ಕರ್ಣನ ವಿರೋಧ : ದುಃಶಾಸನನಿಂದ ದ್ರೌಪದಿಯ ವಸ್ತ್ರಾಪಹರಣ : ಶ್ರೀಕೃಷ್ಣನಿಂದ ದ್ರೌಪದಿಯ ಮಾನರಕ್ಷಣೆ : ವಿದುರನಿಂದ ಪ್ರಹ್ಲಾದೋಪಾಖ್ಯಾನ ಕಥನ :
  9. ದ್ರೌಪದಿಯ ವಿಲಾಪ : ಭೀಷ್ಮನ ಮಾತು
  10. ದುರ್ಯೋಧನನ ನಿಷ್ಠುರೋಕ್ತಿ : ಭೀಮಸೇನನ ಕೋಪೋದ್ಗಾರ
  11. ಕರ್ಣ-ದುರ್ಯೋಧನರ ದುಷ್ಟವಾಣಿ : ಭೀಮಸೇನನ ಪ್ರತಿಜ್ಞೆ : ವಿದುರನ ಉಪದೇಶ : ದ್ರೌಪದಿಗೆ ಧೃತರಾಷ್ಟ್ರನಿಂದ ವರಪ್ರದಾನ
  12. ಶತ್ರುಗಳನ್ನು ಸಂಹರಿಸಲು ಹೊರಟ ಭೀಮಸೇನನನ್ನು ಯುಧಿಷ್ಠಿರನು ಸಮಾಧಾನಪಡಿಸಿದುದು
  13. ಧೃತರಾಷ್ಟ್ರನು ಐಶ್ವರ್ಯವೆಲ್ಲವನ್ನೂ ಯುಧಿಷ್ಠಿರನಿಗೆ ಕೊಟ್ಟು ಇಂದ್ರಪ್ರಸ್ಥಕ್ಕೆ ಕಳುಹಿಸಿದುದು

ಅನುದ್ಯೂತಪರ್ವ

  • ಪಾಂಡವರೊಡನೆ ಪುನಃ ದ್ಯೂತವಾಡಲು ದುರ್ಯೋಧನನು ಧೃತರಾಷ್ಟ್ರನನ್ನು ಒಪ್ಪಿಸಿದುದು
  • ಧೃತರಾಷ್ಟ್ರನಿಗೆ ಗಾಂಧಾರಿಯ ಹಿತವಚನಗಳು : ಧೃತರಾಷ್ಟ್ರನ ತಿರಸ್ಕಾರ
  • ದ್ಯೂತವು ಕೂಡದೆಂದು ಎಲ್ಲರೂ ಹೇಳಿದರೂ ಎಲ್ಲರ ಮಾತನ್ನೂ ನಿರಾಕರಿಸಿ ಧೃತರಾಷ್ಟ್ರನಿಂದ ಯುಧಿಷ್ಠಿರನಿಗೆ ಪುನರ್ದ್ಯೂತಕ್ಕೆ ಆಹ್ವಾನ : ಪಾಂಡವರ ಪರಾಜಯ
  • ದುಃಶಾಸನನಿಂದ ಪಾಂಡವರ ಉಪಹಾಸ : ಭೀಮಾರ್ಜುನ-ನಕುಲ-ಸಹದೇವರಿಂದ ಶತ್ರುಗಳ ನಿರ್ಮೂಲನಕ್ಕಾಗಿ ಭೀಕರಪ್ರತಿಜ್ಞೆ
  • ಅರಣ್ಯಕ್ಕೆ ಹೊರಡಲು ಯುಧಿಷ್ಠಿರನು ಧೃತರಾಷ್ಟ್ರಾದಿಗಳ ಅನುಮತಿಯನ್ನು ಕೇಳಿದುದು : ವಿದುರನ ಮನೆಯಲ್ಲಿ ಇರಲು ಕುಂತಿಯ ಒಪ್ಪಿಗೆ : ಧರ್ಮ ಮಾರ್ಗದಲ್ಲಿಯೇ ಇರಲು ಪಾಂಡವರಿಗೆ ವಿದುರನ ಉಪದೇಶ
  • ದ್ರೌಪದಿಯು ಅರಣ್ಯಪ್ರಯಾಣಕ್ಕೆ ಕುಂತಿಯ ಅನುಮತಿಯನ್ನು ಪ್ರಾರ್ಥಿಸಿದುದು : ಕುಂತಿಯ ವಿಲಾಪ : ಪಾಂಡವರು ಕಾಡಿಗೆ ಹೋಗುತ್ತಿರುವುದನ್ನು ನೋಡಿ ನಾಗರಿಕರ ದುಃಖ
  • ವನವಾಸಕ್ಕೆ ಹೋಗುತ್ತಿರುವ ಸಮಯದಲ್ಲಿ ಪಾಂಡವರ ಹಾವ-ಭಾವಗಳನ್ನೂ, ಪ್ರಜೆಗಳ ಶೋಕಾತುರಗಳನ್ನೂ ವಿದುರನು ಧೃತರಾಷ್ಟ್ರನಿಗೆ ಹೇಳಿದುದು : ಶರಣಾಗತರಾದ ಕೌರವರಿಗೆ ದ್ರೋಣರ ಆಶ್ವಾಸನೆ
  • ಧೃತರಾಷ್ಟ್ರನ ಚಿಂತೆ : ಸಂಜಯನೊಡನೆ ಸಂಭಾಷಣೆ

ವನಪರ್ವ : ಅರಣ್ಯಪರ್ವ

  • ಪಾಂಡವರ ವನವಾಸ : ಪಟ್ಟಣಿಗರು ಪಾಂಡವರನ್ನು ಅನುಸರಿಸಿ ಹೊರಟುದು : ಯುಧಿಷ್ಠಿರನ ಅನುರೋಧ : ಪಟ್ಟಣಿಗರು ಹಿಂದಿರುಗಿದುದು: ಪ್ರಮಾಣಕೋಟಿಯಲ್ಲಿ ಪಾಂಡವರು ಮೊದಲನೆಯ ರಾತ್ರಿಯನ್ನು ಕಳೆದುದು
  • ಧನದ ದೋಷ : ಅತಿಥಿಸತ್ಕಾರದ ಮಹತ್ತ್ವ : ಮಂಗಳಪ್ರಾಪ್ತಿಯ ಉಪಾಯವನ್ನು ಕುರಿತು ಬ್ರಾಹ್ಮಣರು ಮತ್ತು ಶೌನಕರೊಡನೆ ಯುಧಿಷ್ಠಿರನ ಸಮಾಲೋಚನೆ
  • ಅನ್ನಕ್ಕಾಗಿ ಯುಧಿಷ್ಠಿರನಿಂದ ಸೂರ್ಯಪ್ರಾರ್ಥನೆ : ಅಕ್ಷಯಪಾತ್ರೆಯ ಪ್ರಾಪ್ತಿ
  • ಧೃತರಾಷ್ಟ್ರನಿಗೆ ವಿದುರನ ಸಲಹೆ : ಧೃತರಾಷ್ಟ್ರನು ಕುಪಿತನಾಗಿ ಎದ್ದುಹೋದುದು
  • ಪಾಂಡವರಿಂದ ಕಾಮ್ಯಕವನಪ್ರವೇಶ : ವಿದುರನ ಆಗಮನ ಮತ್ತು ಪಾಂಡವರೊಡನೆ ಸಂಭಾಷಣೆ
  • ಧೃತರಾಷ್ಟ್ರನು ಸಂಜಯನ ಮೂಲಕ ವಿದುರನನ್ನು ಅರಣ್ಯ ದಿಂದ ಕರೆಸಿಕೊಂಡು ಅವನ ಕ್ಷಮೆಯನ್ನು ಯಾಚಿಸಿದುದು
  • ದುರ್ಯೋಧನ-ದುಃಶಾಸನ-ಕರ್ಣ-ಶಕುನಿಯರ ಮಂತ್ರಾ ಲೋಚನೆ : ಅರಣ್ಯದಲ್ಲಿರುವ ಪಾಂಡವರನ್ನು ಸಂಹರಿಸಲು ನಿರ್ಧಾರ : ವ್ಯಾಸರಿಂದ ತಡೆ
  • ವ್ಯಾಸರಿಂದ ಧೃತರಾಷ್ಟ್ರನಿಗೆ ಉಪದೇಶ
  • ವ್ಯಾಸರಿಂದ ಸುರಭಿ ಮತ್ತು ಇಂದ್ರರ ಉಪಾಖ್ಯಾನಕಥನ
  • ವ್ಯಾಸರ ನಿರ್ಗಮನ : ಮೈತ್ರೇಯರ ಆಗಮನ : ಹಿತೋಪದೇಶ : ದುರ್ಯೋಧನನ ದುರಭಿಮಾನಪ್ರದರ್ಶನ : ಶಾಪಪ್ರದಾನ

ಕಿರ್ಮೀರವಧಪರ್ವ

  • ಭೀಮಸೇನನಿಂದ ಕಿರ್ಮೀರವಧೆಯ ವೃತ್ತಾಂತವನ್ನು ವಿದುರನು ಧೃತರಾಷ್ಟ್ರನಿಗೆ ಹೇಳಿದುದು

ಅರ್ಜುನಾಭಿಗಮನಪರ್ವ

  • ಅರ್ಜುನ-ದ್ರೌಪದಿಯರು ಶ್ರೀಕೃಷ್ಣನನ್ನು ಸ್ತುತಿಸಿದುದು : ದ್ರೌಪದಿಯು ಶ್ರೀಕೃಷ್ಣನಲ್ಲಿ ತನ್ನ ಅಪಮಾನ-ದುಃಖಗಳನ್ನು ತೋಡಿಕೊಂಡುದು : ಕೃಷ್ಣಾರ್ಜುನ-ಧೃಷ್ಟದ್ಯುಮ್ನರು ದ್ರೌಪದಿಯನ್ನು ಸಮಾಧಾನಪಡಿಸಿದುದು
  • ದ್ಯೂತದ ಸಮಯದಲ್ಲಿ ತಾನು ಪಟ್ಟಣದಲ್ಲಿರಲಿಲ್ಲವೆಂಬ ವಿಷಯವನ್ನು ಶ್ರೀಕೃಷ್ಣನು ವಿವರಿಸಿ ಹೇಳಿದುದು
  • ಶ್ರೀಕೃಷ್ಣನ ಶಾಲ್ವವಧೆಯ ವೃತ್ತಾಂತವನ್ನು ಸಂಕ್ಷೇಪವಾಗಿ ಹೇಳಿದುದು
  • ಯುಧಿಷ್ಠಿರನ ಪ್ರಾರ್ಥನೆಯಂತೆ ಶ್ರೀಕೃಷ್ಣನಿಂದ ಶಾಲ್ವವಧೆಯ ವಿವರಣೆ
  • ಯಾದವಸೈನ್ಯದ ಆಕ್ರಮಣ : ಅನೇಕ ದೈತ್ಯರ ವಧೆ : ಪ್ರದ್ಯುಮ್ನನಿಂದ ಸೇನೆಗೆ ಆಶ್ವಾಸನೆ
  • ಪ್ರದ್ಯುಮ್ನ-ಶಾಲ್ವರ ಘೋರಯುದ್ಧ : ಪ್ರದ್ಯುಮ್ನನ ಮೂರ್ಛಾವಸ್ಥೆ
  • ಮೂರ್ಛಾವಸ್ಥೆಯಲ್ಲಿದ್ದ ತನ್ನನ್ನು ರಣಾಂಗಣದಿಂದ ಹೊರಕ್ಕೆ ಕರೆತಂದುದಕ್ಕೆ ಎಚ್ಚರಗೊಂಡ ಪ್ರದ್ಯುಮ್ನನು ಸಾರಥಿಯನ್ನು ಆಕ್ಷೇಪಿಸಿದುದು
  • ಪ್ರದ್ಯುಮ್ನನಿಂದ ಶಾಲ್ವನ ಪರಾಜಯ
  • ಶ್ರೀಕೃಷ್ಣ ಮತ್ತು ಶಾಲ್ವರ ಭೀಕರಯುದ್ಧ
  • ಶ್ರೀಕೃಷ್ಣನು ಶಾಲ್ವನ ಮಾಯೆಯಿಂದ ಪುನಃ ವಿಮೋಹಿತನಾದುದು
  • ಶಾಲ್ವವಧೋಪಾಖ್ಯಾನದ ಪರಿಸಮಾಪ್ತಿ : ಯುಧಿಷ್ಠಿರನ ಅನುಮತಿಯನ್ನು ಪಡೆದು ಶ್ರೀಕೃಷ್ಣ-ಧೃಷ್ಟದ್ಯುಮ್ನಾದಿಗಳು ತಮ್ಮ-ತಮ್ಮ ದೇಶಗಳಿಗೆ ಪ್ರಯಾಣಮಾಡಿದುದು
  • ಪಾಂಡವರು ದ್ವ್ಯೆತವನಕ್ಕೆ ಹೋಗಲು ನಿರ್ಧರಿಸಿದುದು : ಪ್ರಜೆಗಳ ವ್ಯಾಕುಲತೆ
  • ಪಾಂಡವರ ದ್ವೈತವನಪ್ರವೇಶ
  • ಮಾರ್ಕಂಡೇಯಮಹರ್ಷಿಗಳು ಪಾಂಡವರಿಗೆ ಧರ್ಮೋಪದೇಶಮಾಡಿ ಉತ್ತರದಿಕ್ಕಿನೆಡೆಗೆ ಪ್ರಯಾಣ ಮಾಡಿದುದು
  • ಬಕದಾಲ್ಭ್ಯರ ಉಪದೇಶ
  • ಶತ್ರುಗಳ ವಿಷಯದಲ್ಲಿ ಯುಧಿಷ್ಠಿರನ ಕೋಪವನ್ನು ಕೆರಳಿಸಲು ದ್ರೌಪದಿಯ ಸಂತಾಪವಚನ
  • ದ್ರೌಪದಿಯಿಂದ ಪ್ರಹ್ಲಾದ-ಬಲಿಗಳ ಸಂವಾದವರ್ಣನೆ : ಕ್ರೋಧ ಮತ್ತು ಕ್ಷಮಾಗುಣಗಳ ವಿಶ್ಲೇಷಣೆ
  • ಯುಧಿಷ್ಠಿರನಿಂದ ಕ್ರೋಧದ ನಿಂದನೆ : ಕ್ಷಮಾಗುಣದ ಪ್ರಶಂಸೆ
  • ಯುಧಿಷ್ಠಿರನ ಧರ್ಮ, ವಿಧಿ–ಇವುಗಳನ್ನು ಕುರಿತು ದ್ರೌಪದಿಯ ಸಾಧಿಕ್ಷೇಪವಚನ
  • ದ್ರೌಪದಿಯ ಆಕ್ಷೇಪಕ್ಕೆ ಯುಧಿಷ್ಠಿರನ ಸಮಾಧಾನಕರವಾದ ಉತ್ತರ
  • ದ್ರೌಪದಿಯಿಂದ ಪುರುಷಪ್ರಯತ್ನದ ಪ್ರಶಂಸೆ
  • ಭೀಮಸೇನನಿಂದ ಪುರುಷಪ್ರಯತ್ನದ ಪ್ರಶಂಸೆ ಕ್ಷತ್ರಿಯಧರ್ಮಾನುಸಾರವಾಗಿ ಯುದ್ಧಮಾಡುವುದೇ ಉಚಿತವೆಂದು ಧರ್ಮರಾಜನನ್ನು ಹುರಿದುಂಬಿಸಿದುದು
  • ಪ್ರತಿಜ್ಞಾಪಾಲನೆಯೇ ಶ್ರೇಷ್ಠಧರ್ಮವೆಂದು ಯುಧಿಷ್ಠಿರನ ಉದ್ಘೋಷಣೆ
  • ಅಣ್ಣನ ಮಾತಿನಿಂದ ದುಃಖಿತನಾದ ಭೀಮಸೇನನು ಯುದ್ಧಮಾಡುವಂತೆ ಯುಧಿಷ್ಠಿರನನ್ನು ಪುನಃ ಪ್ರೋತ್ಸಾಹಿಸಿದುದು
  • ಭೀಮಸೇನನಿಗೆ ಯುಧಿಷ್ಠಿರನ ಸಮಾಧಾನ : ವ್ಯಾಸ ಮಹರ್ಷಿಗಳ ಆಗಮನ : ಯುಧಿಷ್ಠಿರನಿಗೆ ಪ್ರತಿಸ್ಮೃತಿಯ ಪ್ರದಾನ : ಪಾಂಡವರು ಕಾಮ್ಯಕವನಕ್ಕೆ ಪುನಃ ಹಿಂದಿರುಗಿದುದು
  • ಇಂದ್ರಕೀಲಪರ್ವತಕ್ಕೆ ಅರ್ಜುನನ ಪ್ರಯಾಣ : ಇಂದ್ರದರ್ಶನ

ಕೈರಾತಪರ್ವ

  • ಅರ್ಜುನನ ಉಗ್ರತಪಸ್ಸು : ಶಂಕರನಲ್ಲಿ ಋಷಿಗಳ ಮೊರೆ
  • ಶಂಕರಾರ್ಜುನರ ಯುದ್ಧ : ಶಂಕರನು ಅರ್ಜುನನಿಗೆ ಪ್ರಸನ್ನನಾದುದು : ಅರ್ಜುನಕೃತ ಶಂಕರಸ್ತುತಿ
  • ಭಗವಾನ್‍ ಶಂಕರನು ಅರ್ಜುನನಿಗೆ ವರದಾನಮಾಡಿ ಸ್ವಸ್ಥಾನಕ್ಕೆ ತೆರಳಿದುದು
  • ಅರ್ಜುನನ ಸಮೀಪಕ್ಕೆ ದಿಕ್ಪಾಲಕರ ಆಗಮನ : ಮಹಾಸ್ತ್ರಗಳ ಪ್ರದಾನ : ಅಮರಾವತಿಗೆ ಬರಲು ಇಂದ್ರನ ಆದೇಶ

ಇಂದ್ರಲೋಕಾಭಿಗಮನಪರ್ವ

  • ಅರ್ಜುನನು ಹಿಮವಂತನ ಅನುಮತಿಯನ್ನು ಪಡೆದು ಮಾತಲಿಯೊಡನೆ ಸ್ವರ್ಗಲೋಕಕ್ಕೆ ಪ್ರಯಾಣ ಮಾಡಿದುದು
  • ಅರ್ಜುನನಿಗೆ ಇಂದ್ರನ ದರ್ಶನ : ಇಂದ್ರಸಭೆಯಲ್ಲಿ ಸ್ವಾಗತ
  • ಇಂದ್ರಲೋಕದಲ್ಲಿ ಅರ್ಜುನನ ವಿದ್ಯಾಭ್ಯಾಸ
  • ಚಿತ್ರಸೇನ ಮತ್ತು ಉರ್ವಶಿಯರ ವಾರ್ತಾಲಾಪ
  • ಕಾಮಾತುರೆಯಾದ ಉರ್ವಶಿಯು ಅರ್ಜುನನ ಬಳಿಗೆ ಹೋದುದು : ಅರ್ಜುನನ ತಿರಸ್ಕಾರ : ಉರ್ವಶಿಯ ಕೋಪ ಮತ್ತು ಶಾಪಪ್ರದಾನ
  • ಲೋಮಶರು ಇಂದ್ರನನ್ನೂ, ಅರ್ಜುನನ್ನೂ ಸ್ವರ್ಗದಲ್ಲಿ ಸಂದರ್ಶಿಸಿದುದು : ಇಂದ್ರನ ಸಂದೇಶವನ್ನು ಹೊತ್ತು ಕಾಮ್ಯಕವನಕ್ಕೆ ಲೋಮಶರ ಆಗಮನ
  • ದುಃಖಿತನಾದ ಧೃತರಾಷ್ಟ್ರನು ಸಂಜಯನ ಸಮ್ಮುಖದಲ್ಲಿ ತನ್ನ ದುಷ್ಟಪುತ್ರರ ವಿಷಯವಾಗಿ ಚಿಂತಿಸಿದುದು
  • ಧೃತರಾಷ್ಟ್ರನ ಮಾತುಗಳಿಗೆ ಸಂಜಯನ ಅನುಮೋದನೆ : ಧೃತರಾಷ್ಟ್ರನ ಸಂತಾಪ
  • ಅರಣ್ಯದಲ್ಲಿದ್ದಾಗ ಪಾಂಡವರ ಆಹಾರ
  • ಶ್ರೀಕೃಷ್ಣಾದಿಗಳೂ ದುರ್ಯೋಧನಾದಿಗಳನ್ನು ಸಂಹರಿಸಲು ಪಾಂಡವರ ಸಮ್ಮಖದಲ್ಲಿ ಮಾಡಿದ ಪ್ರತಿಜ್ಞೆ ಯನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು

ನಲೋಪಾಖ್ಯಾನಪರ್ವ

  • ಭೀಮಸೇನ-ಯುಧಿಷ್ಠಿರರ ಸಂವಾದ : ಬೃಹದಶ್ವರ ಆಗಮನ : ಬೃಹದಶ್ವರಿಂದ ನಲೋಪಾಖ್ಯಾನಕಥನ
  • ನಲ-ದಮಯಂತಿಯರ ಗುಣವರ್ಣನೆ : ಹಂಸಸಂದೇಶ
  • ಸ್ವರ್ಗದಲ್ಲಿ ಇಂದ್ರ-ನಾರದರ ಮಾತುಕತೆ : ದಮಯಂತಿಯ ಸ್ವಯಂವರಕ್ಕೆ ಲೋಕಪಾಲರ ಆಗಮನ
  • ನಲನು ದೇವದೂತನಾಗಿ ದಮಯಂತಿಯ ಅಂತಃಪುರವನ್ನು ಪ್ರವೇಶಿಸಿ ದೇವತೆಗಳ ಸಂದೇಶವನ್ನು ದಮಯಂತಿಗೆ ತಿಳಿಸಿದುದು
  • ದಮಯಂತಿಯೊಡನೆ ನಲನ ಮಾತುಕತೆ : ದಮಯಂತಿಯ ಸಂದೇಶವನ್ನು ನಲನು ದೇವತೆಗಳಿಗೆ ತಿಳಿಸಿದುದು
  • ಸ್ವಯಂವರದಲ್ಲಿ ದಮಯಂತಿಯು ನಲನನ್ನು ವರಿಸಿದುದು : ದೇವತೆಗಳಿಂದ ನಲನಿಗೆ ವರಪ್ರದಾನ : ನಲ-ದಮಯಂತಿಯರ ವಿವಾಹ : ನಲನಿಂದ ಯಜ್ಞಾನುಷ್ಠಾನ : ಸಂತಾನಪ್ರಾಪ್ತಿ
  • ದೇವತೆಗಳಿಂದ ನಲನ ಗುಣಗಾನ : ಕಲಿಯ ವಿರೋಧ
  • ನಲನಲ್ಲಿ ಕಲಿಯ ಪ್ರವೇಶ : ಪುಷ್ಕರೊಡನೆ ನಲನು ಪಗಡೆಯಾಟವಾಡಿದುದು : ಪ್ರಜೆಗಳೂ ಮತ್ತು ದಮಯಂತಿಯೂ ತಡೆದರೂ ನಲನು ಪಗಡೆಯಾಟವನ್ನು ಮುಂದುವರಿಸಿದುದು
  • ದುಃಖಿತೆಯಾದ ದಮಯಂತಿಯು ವಾರ್ಷ್ಣೆಯನ ಮೂಲಕವಾಗಿ ಮಕ್ಕಳನ್ನು ಕುಂಡಿನಪುರಕ್ಕೆ ಕಳುಹಿಸಿದುದು
  • ದ್ಯೂತದಲ್ಲಿ ನಲನು ಸಂಪೂರ್ಣವಾಗಿ ಸೋತು ದಮಯಂತಿಯೊಡನೆ ಕಾಡಿಗೆ ಪ್ರಯಾಣಮಾಡಿದುದು : ಪಕ್ಷಿಗಳಿಂದ ನಲನ ವಸ್ತ್ರಾಪಹರಣ
  • ನಲನ ಚಿಂತೆ : ನಲನು ದಮಯಂತಿಯನ್ನು ಕಾಡಿನಲ್ಲಿ ಏಕಾಕಿನಿಯನ್ನಾಗಿ ಬಿಟ್ಟುಹೋದುದು
  • ದಮಯಂತಿಯ ವಿಲಾಪ : ಸರ್ಪದಿಂದ ಪೀಡಿತಳಾದ ದಮಯಂತಿಯನ್ನು ವ್ಯಾಧನು ರಕ್ಷಿಸಿದುದು : ಕಾಮುಕನಾದ ವ್ಯಾಧನಿಗೆ ದಮಯಂತಿಯ ಶಾಪ : ವ್ಯಾಧನ ವಿನಾಶ
  • ದಮಯಂತಿಯ ವಿಲಾಪ : ತಪಸ್ವಿಗಳಿಂದ ಆಶ್ವಾಸನೆ : ವ್ಯಾಪಾರಿಗಳೊಡನೆ ಸಮಾಗಮ
  • ಮದಿಸಿದ ಆನೆಗಳಿಂದ ವ್ಯಾಪಾರಿಗಳ ಸರ್ವವಸ್ತು ವಿನಾಶ : ಚೇದಿರಾಜನ ಅರಮನೆಯಲ್ಲಿ ದಮಯಂತಿಯ ಸುಖನಿವಾಸ
  • ಕಾಡುಗಿಚ್ಚಿನಿಂದ ಕರ್ಕೋಟಕನ ರಕ್ಷಣೆ : ಕರ್ಕೋಟಕನು ನಲನನ್ನು ಸಂತೈಸಿದುದು
  • ನಲನು ಋತುಪರ್ಣನಲ್ಲಿ ಅಶ್ವಾಧ್ಯಕ್ಷನಾಗಿ ಸೇರಿ ಕೊಂಡುದು : ದಮಯಂತಿಯ ವಿಷಯವಾಗಿ ನಲನ ಚಿಂತೆ : ಜೀವಲನೊಡನೆ ಸಂಭಾಷಣೆ
  • ವಿದರ್ಭದರಸನಾದ ಭೀಮರಾಜನು ದಮಯಂತಿಯನ್ನು ಹುಡುಕಲು ಬ್ರಾಹ್ಮಣರನ್ನು ಕಳುಹಿಸಿದುದು : ಸುದೇವನೆಂಬ ಬ್ರಾಹ್ಮಣನು ಚೇದಿರಾಜನ ಅರಮನೆಯಲ್ಲಿ ದಮಯಂತಿಯನ್ನು ಸಂಧಿಸಿದುದು

Other Books in this COllection

ಸಂಪುಟ ೧ : ಆದಿಪರ್ವ

ಸಂಪುಟ ೨ : ಆದಿಪರ್ವ

ಸಂಪುಟ ೩ : ಆದಿಪರ್ವ ಮತ್ತು ಸಭಾಪರ್ವ

Volume 5: Vanaparva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva