ದ್ರೋಣರು ದುಃಶಾಸನನನ್ನು ನಿಂದಿಸಿದುದು : ವೀರಕೇತುವೇ ಮೊದಲಾದ ಪಾಂಚಾಲರನ್ನು ವಧಿಸಿದುದು : ದ್ರೋಣ-ಧೃಷ್ಟದ್ಯುಮ್ನರ ಯುದ್ಧ : ದ್ರೋಣರು ಮೂರ್ಛಿತರಾದುದು : ಧೃಷ್ಟದ್ಯುಮ್ನನ ಪಲಾಯನ : ದ್ರೋಣರ ವಿಜಯ
ಸಾತ್ಯಕಿಯೊಡನೆ ದುಃಶಾಸನನ ಘೋರಯುದ್ಧ : ದುಃಶಾಸನನ ಪರಾಜಯ
ಕೌರವ-ಪಾಂಡವರ ಘೋರಯುದ್ಧ : ಪಾಂಡವರೊಡನೆ ದುರ್ಯೋಧನನ ಕಾಳಗ
ದ್ರೋಣರು ಬೃಹತ್ಕ್ಷತ್ರ, ಧೃಷ್ಟಕೇತು, ಜರಾಸಂಧನ ಮಗನಾದ ಸಹದೇವ, ಧೃಷ್ಟದ್ಯುಮ್ನನ ಮಗನಾದ ಕ್ಷತ್ರಧರ್ಮ–ಇವರನ್ನು ಸಂಹರಿಸಿದುದು : ಚೇಕಿತಾನನ ಪರಾಜಯ
ಯುಧಿಷ್ಠಿರನು ಚಿಂತಾಮಗ್ನನಾಗಿ ಸಾತ್ಯಕಿ-ಅರ್ಜುನರು ಇರುವ ಸ್ಥಳವನ್ನು ತಿಳಿದು ಬರಲು ಭೀಮಸೇನನನ್ನು ಕಳುಹಿಸಿಕೊಟ್ಟುದು
ಭೀಮಸೇನನು ಕೌರವರ ಸೈನ್ಯವನ್ನು ಪ್ರವೇಶಿಸಿದುದು : ಸಾರಥಿಸಹಿತವಾದ ದ್ರೋಣರ ರಥವನ್ನು ಧ್ವಂಸಮಾಡಿದುದು : ಧೃತರಾಷ್ಟ್ರನ ಹನ್ನೊಂದು ಮಕ್ಕಳನ್ನು ವಧಿಸಿದುದು : ಉಳಿದ ಮಕ್ಕಳೊಡನೆ ಕೌರವಸೈನ್ಯದ ಪಲಾಯನ
ಭೀಮಸೇನನು ದ್ರೋಣರನ್ನೂ ಮತ್ತು ಇತರ ಕೌರವ ಯೋಧರನ್ನೂ ಪರಾಜಯಗೊಳಿಸಿದುದು : ದ್ರೋಣರ ರಥವನ್ನು ಎಂಟು ಬಾರಿ ಎಸೆದುದು : ಭೀಮಸೇನನು ಕೃಷ್ಣಾರ್ಜುನರನ್ನು ಸಮೀಪಿಸಿದುದು : ಸಿಂಹನಾದದ ಮೂಲಕ ಯುಧಿಷ್ಠಿರನಿಗೆ ಸೂಚನೆಯನ್ನಿತ್ತುದು
ಭೀಮಸೇನ ಮತ್ತು ಕರ್ಣರ ಯುದ್ಧ : ಕರ್ಣನ ಪರಾಜಯ
ದುರ್ಯೋಧನನು ದ್ರೋಣರನ್ನು ನಿಂದಿಸಿದುದು : ದ್ರೋಣರು ದ್ಯೂತದ ಪರಿಣಾಮವನ್ನು ತಿಳಿಯ ಹೇಳಿ ಪುನಃ ದುರ್ಯೋಧನನನ್ನು ಯುದ್ಧಕ್ಕೆ ಕಳುಹಿಸಿಕೊಟ್ಟುದು : ದುರ್ಯೋಧನನೊಡನೆ ಯುಧಾಮನ್ಯು ಮತ್ತು ಉತ್ತಮೌಜಸರ ಯುದ್ಧ
ಭೀಮಸೇನನಿಂದ ಕರ್ಣನ ಪರಾಜಯ
ಭೀಮ-ಕರ್ಣರ ಘೋರಯುದ್ಧ
ಕರ್ಣ-ಭೀಮರ ಯುದ್ಧ : ಕರ್ಣನ ರಥದ ವಿನಾಶ : ಧೃತರಾಷ್ಟ್ರನ ಮಗನಾದ ದುರ್ಜಯನ ವಧೆ
ಭೀಮಸೇನ-ಕರ್ಣರ ಯುದ್ಧ : ಭೀಮಸೇನನಿಂದ ದುರ್ಮುಖನ ವಧೆ : ಕರ್ಣನ ಪಲಾಯನ
ಧೃತರಾಷ್ಟ್ರನು ಭೀಮಸೇನನ ಬಲವನ್ನು ಖೇದಪೂರ್ವಕವಾಗಿ ವರ್ಣಿಸಿದುದು : ತನ್ನ ಮಕ್ಕಳನ್ನೂ ನಿಂದಿಸಿದುದು : ಭೀಮನು ದುರ್ಮರ್ಷಣನೇ ಮೊದಲಾದ ಐವರು ಕೌರವರನ್ನು ಸಂಹರಿಸಿದುದು
ಭೀಮ-ಕರ್ಣರ ಯುದ್ಧ : ಕರ್ಣನ ಪಲಾಯನ : ಭೀಮನು ಧೃತರಾಷ್ಟ್ರನ ಏಳು ಮಕ್ಕಳನ್ನು ಸಂಹರಿಸಿದುದು
ಭೀಮ-ಕರ್ಣರ ಯುದ್ಧ : ಧೃತರಾಷ್ಟ್ರನ ಏಳು ಮಂದಿ ಮಕ್ಕಳ ಸಂಹಾರ
ಭೀಮ-ಕರ್ಣರ ಭಯಂಕರ ಯುದ್ಧ
ಭೀಮ-ಕರ್ಣರ ಭಯಂಕರ ಯುದ್ಧ : ಮೊದಲು ಭೀಮನ ವಿಜಯ : ಅನಂತರ ಕರ್ಣನ ವಿಜಯ : ಅರ್ಜುನನ ಬಾಣಗಳಿಂದ ಪೀಡಿತರಾದ ಕರ್ಣಾಶ್ವತ್ಥಾಮರು ಪಲಾಯನ ಮಾಡಿದುದು
ಸಾತ್ಯಕಿಯು ಅಲಂಬುಷನನ್ನೂ ಮತ್ತು ದುಃಶಾಸನನ ಕುದುರೆಗಳನ್ನೂ ಸಂಹರಿಸಿದುದು
ಸೋಮದತ್ತ-ಸಾತ್ಯಕಿಯರ ಯುದ್ಧ : ಸೋಮದತ್ತನ ಪರಾಜಯ : ಘಟೋತ್ಕಚಾಶ್ವತ್ಥಾಮರ ಯುದ್ಧ : ಅಶ್ವತ್ಥಾಮನು ಘಟೋತ್ಕಚನ ಪುತ್ರನನ್ನೂ, ಒಂದು ಅಕ್ಷೌಹಿಣೀ ರಾಕ್ಷಸಸೈನ್ಯವನ್ನೂ, ದ್ರುಪದನ ಮಕ್ಕಳನ್ನೂ ಸಂಹರಿಸಿದುದು : ಪಾಂಡವಸೈನ್ಯದ ಪರಾಜಯ
ಸೋಮದತ್ತನು ಮೂರ್ಛೆಹೋದುದು : ಭೀಮನಿಂದ ಬಾಹ್ಲೀಕನ ವಧೆ : ಭೀಮನು ಧೃತರಾಷ್ಟ್ರನ ಹತ್ತು ಮಕ್ಕಳನ್ನೂ, ಶಕುನಿಯ ಸೈನ್ಯದ ಏಳು ಮಹಾರಥರನ್ನೂ ಮತ್ತು ಐವರು ಸಹೋದರರನ್ನೂ ಸಂಹರಿಸಿದುದು : ದ್ರೋಣ-ಯುಧಿಷ್ಠಿರರ ಯುದ್ಧ : ಯುಧಿಷ್ಠಿರನ ವಿಜಯ