ಶ್ರೀಕೃಷ್ಣನು ಭೀಮಸೇನನನ್ನು ರಥದಿಂದಿಳಿಸಿ ನಾರಾಯಣಾಸ್ತ್ರವನ್ನು ಶಾಂತಗೊಳಿಸಿದುದು : ಪುನಃ ಅದೇ ಅಸ್ತ್ರವನ್ನು ಪ್ರಯೋಗಿಸಲು ತನ್ನ ಅಸಮರ್ಥತೆಯನ್ನು ಅಶ್ವತ್ಥಾಮನು ಹೇಳಿಕೊಂಡುದು : ದ್ರೌಣಿಯು ಧೃಷ್ಟದ್ಯುಮ್ನನನ್ನು ಪರಾಜಯಗೊಳಿಸಿದುದು : ಸಾತ್ಯಕಿಯೊಡನೆ ನಡೆದ ಯುದ್ಧದಲ್ಲಿ ದುರ್ಯೋಧನನೇ ಮೊದಲಾದ ಆರು ಮಹಾರಥರು ಪಲಾಯನಮಾಡಿದುದು : ಅಶ್ವತ್ಥಾಮನು ಮಾಲವ-ಪೌರವರನ್ನೂ, ಚೇದಿದೇಶದ ಯುವರಾಜನನ್ನೂ ಸಂಹರಿಸಿದುದು : ಭೀಮಾಶ್ವತ್ಥಾಮರ ಘೋರಯುದ್ಧ : ಪಾಂಡವರ ಸೈನ್ಯದ ಪಲಾಯನ
ಅಶ್ವತ್ಥಾಮನು ಆಗ್ನೇಯಾಸ್ತ್ರವನ್ನು ಪ್ರಯೋಗಿಸಿ ಪಾಂಡವರ ಕಡೆಯ ಒಂದು ಅಕ್ಷೌಹಿಣೀಸೈನ್ಯವನ್ನು ಸಂಹರಿಸಿದುದು : ಕೃಷ್ಣಾರ್ಜುನರಿಗೆ ಆ ಮಹಾಸ್ತ್ರದಿಂದ ಯಾವ ಪರಿಣಾಮವೂ ಆಗದಿದ್ದುದಕ್ಕೆ ಚಿಂತಿತನಾದ ಅಶ್ವತ್ಥಾಮನಿಗೆ ವ್ಯಾಸರು ಶಿವ–ಕೃಷ್ಣರ ಮಹಿಮೆಯನ್ನು ಹೇಳಿದುದು
ವ್ಯಾಸರು ಅರ್ಜುನನಿಗೆ ಶಿವನ ಮಹಿಮೆಯನ್ನು ಹೇಳಿದುದು : ದ್ರೋಣಪರ್ವದ ಪಠನದ ಫಲ ಮತ್ತು ಶ್ರವಣಫಲ
ಹದಿನೈದನೆಯ ದಿನದ ಯುದ್ಧದ ವಿಶ್ಲೇಷಣೆ
ಕರ್ಣಪರ್ವ
ಕರ್ಣವಧೆಯ ಸಂಕ್ಷಿಪ್ತವೃತ್ತಾಂತವನ್ನು ಕೇಳಿದ ಜನಮೇಜಯನು ವಿಸ್ತಾರಪೂರ್ವಕವಾಗಿ ಹೇಳುವಂತೆ ವೈಶಂಪಾಯನರನ್ನು ಪ್ರಾರ್ಥಿಸಿದುದು
ಧೃತರಾಷ್ಟ್ರ-ಸಂಜಯರ ಸಂವಾದ
ದುರ್ಯೋಧನನು ಸೈನಿಕರಿಗೆ ಆಶ್ವಾಸನೆಯನ್ನಿತ್ತುದು : ಸೇನಾಪತಿಯಾದ ಕರ್ಣನ ಯುದ್ಧ ಮತ್ತು ಸಂಹಾರದ ಸಂಕ್ಷಿಪ್ತ ವೃತ್ತಾಂತ
ಯುಯುತ್ಸು ಮತ್ತು ಉಲೂಕರ ಯುದ್ಧ : ಯುಯುತ್ಸುವಿನ ಪಲಾಯನ : ಶತಾನೀಕನಿಗೂ ಮತ್ತು ಧೃತರಾಷ್ಟ್ರನ ಮಗನಾದ ಶ್ರುತಕರ್ಮನಿಗೂ ಮತ್ತು ಸುತಸೋಮ-ಶಕುನಿಯರಿಗೂ ಘೋರಯುದ್ಧ : ಶಕುನಿಯು ಪಾಂಡವಸೈನ್ಯವನ್ನು ವಿನಾಶಗೊಳಿಸಿದುದು