Volume 5: Vanaparva

ಪರಿವಿಡಿ:

ನಲೋಪಾಖ್ಯಾನಪರ್ವ – ತೀರ್ಥಯಾತ್ರಾಪರ್ವ

ನಲೋಪಾಖ್ಯಾನಪರ್ವ

  • ದಮಯಂತಿಯು ತನ್ನ ತಂದೆಯ ಮನೆಗೆ ಹಿಂದಿರುಗಿದುದು : ನಲನನ್ನು ಹುಡುಕಲು ಬ್ರಾಹ್ಮಣರನ್ನು ನಾನಾದೇಶಗಳಿಗೆ ಕಳುಹಿಸಿದುದು
  • ಪರ್ಣಾದನು ದಮಯಂತಿಯೊಡನೆ ಬಾಹುಕನ ವಿಷಯವನ್ನು ಹೇಳಿದುದು : ದಮಯಂತಿಯು ಋತುಪರ್ಣನಿಗೆ ಸುದೇವನ ಮೂಲಕವಾಗಿ ತನ್ನ ಸ್ವಯಂವರವಾರ್ತೆಯನ್ನು ಹೇಳಿಕಳುಹಿಸಿದುದು
  • ವಿದರ್ಭದೇಶಕ್ಕೆ ಋತುಪರ್ಣನ ಪ್ರಯಾಣ : ಬಾಹುಕನ ಅಶ್ವಸಂಚಾಲನ ನೈಪುಣ್ಯವನ್ನು ನೋಡಿ ವಾರ್ಷ್ಣೆಯ-ಋತುಪರ್ಣರ ಪ್ರಶಂಸೆ
  • ಪ್ರಯಾಣಕಾಲದಲ್ಲಿ ಋತುಪರ್ಣನ ಅಂಗವಸ್ತ್ರವು ಕೆಳಗೆ ಬಿದ್ದುದು : ವಿಭೀತಕವೃಕ್ಷದ ಪರ್ಣ-ಫಲಗಳ ಸಂಖ್ಯಾವಿಷಯದಲ್ಲಿ ನಲ-ಋತುಪರ್ಣರ ಸಂಭಾಷಣೆ : ನಲನು ಋತುಪರ್ಣನಿಂದ ದ್ಯೂತವಿದ್ಯೆಯನ್ನು ಕಲಿತುದು : ನಲನ ಶರೀರದಿಂದ ಕಲಿಯ ನಿರ್ಗಮನ
  • ಋತುಪರ್ಣನಿಂದ ಕುಂಡಿನಪುರಪ್ರವೇಶ : ದಮಯಂತಿಯ ಆಲೋಚನೆ : ಭೀಮರಾಜನಿಂದ ಋತುಪರ್ಣನಿಗೆ ಸ್ವಾಗತ
  • ದಮಯಂತಿಯಿಂದ ಬಾಹುಕನ ಪರೀಕ್ಷೆ : ಬಾಹುಕ-ಕೇಶಿನಿಯರ ಸಂಭಾಷಣೆ
  • ದಮಯಂತಿಯ ನಿರ್ದೇಶಾನುಸಾರವಾಗಿ ಕೇಶಿನಿಯು ಬಾಹುಕನನ್ನು ಪುನಃ ಪರೀಕ್ಷಿಸಿದುದು : ಕೇಶಿನಿಯ ಜೊತೆಯಲ್ಲಿ ಬಂದಿದ್ದ ತನ್ನ ಮಕ್ಕಳನ್ನು ಕಂಡೊಡನೆಯೇ ಬಾಹುಕನಿಗೆ ಪ್ರೇಮವು ಉಕ್ಕಿಬಂದುದು
  • ದಮಯಂತೀ-ಬಾಹುಕರ ಮಾತುಕತೆ : ನಲನು ತನ್ನ ನಿಜ ಸ್ವರೂಪವನ್ನು ಪ್ರಕಟಿಸಿದುದು : ದಮಯಂತೀ-ನಲರ ಪುನರ್ಮಿಲನ
  • ನಲನ ಆಗಮನದಿಂದ ವಿದರ್ಭದೇಶದಲ್ಲಿ ಸಂಭ್ರಮದ ಉತ್ಸವ : ಋತುಪರ್ಣನೊಡನೆ ನಲನ ಮಾತುಕತೆ : ಋತುಪರ್ಣನು ಅಶ್ವವಿದ್ಯೆಯನ್ನು ನಲನಿಂದ ಪಡೆದು ಅಯೋಧ್ಯೆಗೆ ಹಿಂದಿರುಗಿದುದು
  • ನಲರಾಜನು ತನ್ನ ತಮ್ಮನಾದ ಪುಷ್ಕರನನ್ನು ಪಗಡೆಯಾಟದಲ್ಲಿ ಸೋಲಿಸಿದುದು : ಅವನನ್ನು ಅವನ ರಾಜ್ಯಕ್ಕೆ ಕಳುಹಿಸಿ ತಾನು ರಾಜ್ಯಭಾರವನ್ನು ವಹಿಸಿಕೊಂಡುದು
  • ನಲೋಪಾಖ್ಯಾನದ ಶ್ರವಣ ಮತ್ತು ಪ್ರವಚನಗಳ ಫಲಶ್ರುತಿ : ಬೃಹದಶ್ವರಿಂದ ಯುಧಿಷ್ಠಿರನಿಗೆ ಅಕ್ಷವಿದ್ಯೋಪದೇಶ

ತೀರ್ಥಯಾತ್ರಾಪರ್ವ

  • ದ್ರೌಪದೀಸಹಿತರಾದ ಪಾಂಡವರು ಅರ್ಜುನನಿಗಾಗಿ ಚಿಂತಿಸಿದುದು
  • ಯುಧಿಷ್ಠಿರನ ಬಳಿಗೆ ನಾರದರ ಆಗಮನ : ತೀರ್ಥಯಾತ್ರೆಯ ಪ್ರಸ್ತಾಪದಲ್ಲಿ ನಾರದರಿಂದ ಭೀಷ್ಮ-ಪುಲಸ್ತ್ಯರ ಸಂವಾದಕಥನ
  • ಭೀಷ್ಮನ ಕೋರಿಕೆಯಂತೆ ಪುಲಸ್ತ್ಯರು ನಾನಾತೀರ್ಥಗಳ ಮಾಹಾತ್ಮ್ಯವನ್ನು ವಿವರಿಸಿ ಹೇಳಿದುದು
  • ಕುರುಕ್ಷೇತ್ರದಲ್ಲಿರುವ ತೀರ್ಥಗಳ ವರ್ಣನೆ
  • ನಾನಾತೀರ್ಥಕ್ಷೇತ್ರಗಳ ಮಹಿಮೆ
  • ಗಂಗಾಸಾಗರ-ಅಯೋಧ್ಯಾ-ಚಿತ್ರಕೂಟಾದಿಗಳ ಮಹಿಮೆ ಮತ್ತು ಗಂಗೆಯ ಮಹಿಮೆ
  • ತೀರ್ಥಕ್ಷೇತ್ರಗಳ ವಿಷಯವಾಗಿ ಧೌಮ್ಯರೊಡನೆ ಯುಧಿಷ್ಠಿರನ ಸಮಾಲೋಚನೆ
  • ಧೌಮ್ಯರಿಂದ ಪೂರ್ವದೇಶದ ಕ್ಷೇತ್ರಗಳ ವರ್ಣನೆ
  • ಧೌಮ್ಯರಿಂದ ದಕ್ಷಿಣದಿಕ್ಕಿನ ತೀರ್ಥಕ್ಷೇತ್ರಗಳ ವರ್ಣನೆ
  • ಧೌಮ್ಯರಿಂದ ಪಶ್ಚಿಮದಿಕ್ಕಿನ ತೀರ್ಥಕ್ಷೇತ್ರಗಳ ವರ್ಣನೆ
  • ಧೌಮ್ಯರಿಂದ ಉತ್ತರದಿಕ್ಕಿನ ತೀರ್ಥಕ್ಷೇತ್ರಗಳ ವರ್ಣನೆ
  • ಲೋಮಶರ ಆಗಮನ : ಅರ್ಜುನನು ಪಾಶುಪತವೇ ಮೊದಲಾದ ಅಸ್ತ್ರಗಳನ್ನು ಪಡೆದುದನ್ನೂ ಇಂದ್ರನ ಸಂದೇಶವನ್ನೂ ಪಾಂಡವರಿಗೆ ತಿಳಿಸಿದುದು
  • ಲೋಮಶರಿಂದ ಇಂದ್ರಾರ್ಜುನರ ಸಂದೇಶವನ್ನು ಕೇಳಿ ಪ್ರಸನ್ನನಾದ ಧರ್ಮಜನು ತೀರ್ಥಯಾತ್ರೆಗೆ ಹೊರಡಲು ನಿಶ್ಚಯಿಸಿ ಹೆಚ್ಚಿನ ಪರಿವಾರವನ್ನು ಹಿಂದಕ್ಕೆ ಕಳುಹಿಸಿದುದು
  • ತೀರ್ಥಯಾತ್ರೆಗಾಗಿ ಧರ್ಮಜನು ಋಷಿ-ಮಹರ್ಷಿಗಳ ಆಶೀರ್ವಾದಗಳನ್ನು ಪಡೆದುದು
  • ಲೋಮಶರು ಧರ್ಮಜನಿಗೆ ಅಧರ್ಮದಿಂದಾಗುವ ಹಾನಿಯನ್ನು ವಿವರಿಸಿ ಹೇಳಿದುದು : ತೀರ್ಥಯಾತ್ರೆಯಿಂದ ಪಡೆಯಬಹುದಾದ ಪುಣ್ಯಗಳ ಕಥನ
  • ಪಾಂಡವರು ಲೋಮಶರೊಡನೆ ನೈಮಿಷಾರಣ್ಯಕ್ಕೆ ಪ್ರಯಾಣ ಮಾಡಿದುದು : ಗಯರಾಜನ ಯಜ್ಞದ ಮಹಿಮಾವರ್ಣನೆ
  • ಅಗಸ್ತ್ಯ ಚರಿತ್ರೆ : ಇಲ್ವಲ-ವಾತಾಪಿಗಳ ವೃತ್ತಾಂತ : ಪಿತೃದೇವತೆಗಳನ್ನು ಉದ್ಧರಿಸಲು ಗೃಹಸ್ಥಾಶ್ರಾಮವನ್ನು ಸ್ವೀಕರಿಸಲು ಅಗಸ್ತ್ಯರ ನಿರ್ಧಾರ : ವಿದರ್ಭದೇಶದಲ್ಲಿ ಲೋಪಾಮುದ್ರೆಯ ಜನನ
  • ಲೋಪಾಮುದ್ರೆಯೊಡನೆ ಅಗಸ್ತ್ಯರ ವಿವಾಹ : ಪತ್ನಿಯ ಅಪೇಕ್ಷೆಯಂತೆ ಧನಸಂಗ್ರಹಕ್ಕೆ ಅಗಸ್ತ್ಯರ ಪ್ರಸ್ಥಾನ
  • ಧನಪ್ರಾಪ್ತಿಗಾಗಿ ಅಗಸ್ತ್ಯರು ಶ್ರುತರ್ವಾಣ, ಬ್ರಧ್ನಶ್ವ ಮತ್ತು ತ್ರಸದಸ್ಯುಗಳ ಬಳಿಗೆ ತೆರಳಿದುದು
  • ಇಲ್ವಲನ ಬಳಿಗೆ ಅಗಸ್ತ್ಯರ ಆಗಮನ : ವಾತಾಪಿಯ ವಧೆ : ಲೋಪಾಮುದ್ರೆಗೆ ಪುತ್ರಪ್ರಾಪ್ತಿ : ಪರಶುರಾಮನು ದಾಶರಥಿಯಿಂದ ಹರಣವಾಗಿದ್ದ ತೇಜಸ್ಸನ್ನು ತೀರ್ಥಸ್ನಾನದ ಮೂಲಕ ಪುನಃ ಪಡೆದುದು
  • ವೃತ್ರಾಸುರನ ಸಂಹಾರಕ್ಕಾಗಿ ದೇವತೆಗಳು ದಧೀಚನನ್ನು ಪ್ರಾರ್ಥಿಸಿದುದು : ದಧೀಚನಿಂದ ಅಸ್ಥಿದಾನ : ಆ ಅಸ್ಥಿಯಿಂದ ವಜ್ರಾಯುಧದ ನಿರ್ಮಾಣ
  • ವೃತ್ರಾಸುರನ ವಧೆ : ರಾಕ್ಷಸರ ಮಂತ್ರಾಲೋಚನೆ
  • ಕಾಲೇಯರಿಂದ ತಪಸ್ವಿಗಳು, ಬ್ರಹ್ಮಚಾರಿಗಳು ಮೊದಲಾದವರ ವಿಧ್ವಂಸನ : ದೇವತೆಗಳಿಂದ ವಿಷ್ಣುಸ್ತುತಿ
  • ಭಗವಾನ್‍ ವಿಷ್ಣುವಿನ ಆದೇಶದಂತೆ ದೇವತೆಗಳು ಅಗಸ್ತ್ಯರ ಆಶ್ರಮಕ್ಕೆ ಹೋಗಿ ಅವರನ್ನು ಸ್ತುತಿಸಿದುದು
  • ಬೆಳೆಯುತ್ತಿರುವ ವಿಂಧ್ಯಪರ್ವತವನ್ನು ತಡೆಯುವಂತೆ ದೇವತೆಗಳು ಅಗಸ್ತ್ಯರನ್ನು ಪ್ರಾರ್ಥಿಸಿದುದು
  • ಅಗಸ್ತ್ಯರು ಸಮುದ್ರವನ್ನು ಪಾನಮಾಡಿದುದು : ದೇವತೆಗಳಿಂದ ಕಾಲೇಯರ ವಧೆ : ಸಮುದ್ರವನ್ನು ಪುನಃ ನೀರಿನಿಂದ ತುಂಬಲು ಉಪಾಯವನ್ನು ತಿಳಿದುಕೊಳ್ಳಲು ದೇವತೆಗಳು ಬ್ರಹ್ಮನ ಬಳಿಗೆ ಪ್ರಯಾಣಮಾಡಿದುದು
  • ಸಂತಾನಾರ್ಥವಾಗಿ ಸಗರನು ಈಶ್ವರನನ್ನು ಕುರಿತು ತಪಸ್ಸು ಮಾಡಿದುದು : ಶಿವನಿಂದ ವರಪ್ರದಾನ
  • ಸಗರನಿಗೆ ಅರುವತ್ತು ಸಾವಿರ ಮಕ್ಕಳು ಹುಟ್ಟಿದುದು : ಕಪಿಲಮಹರ್ಷಿಯು ಕ್ರೋಧಾಗ್ನಿಗೆ ಸಿಕ್ಕಿ ಎಲ್ಲರೂ ಭಸ್ಮೀಭೂತರಾದುದು : ಸಗರನು ಅಸಮಂಜನನ್ನು ಪರಿತ್ಯಾಗ ಮಾಡಿದುದು : ಅಂಶಮಂತನನಂತರ ದಿಲೀಪನೂ ದಿಲೀಪನನಂತರ ಭಗಿರಥನೂ ರಾಜರಾದುದು
  • ಭಗೀರಥನು ಹಿಮವತ್ಪರ್ವತದಲ್ಲಿ ತಪಶ್ಚರಣೆಯಿಂದ ಗಂಗೆಯನ್ನೂ ಮಹಾದೇವನನ್ನೂ ಪ್ರಸನ್ನಗೊಳಿಸಿ ವರಪಡೆದುದು
  • ಭೂಮಿಗೆ ಗಂಗಾವತರಣ : ಸಮುದ್ರಪೂರಣ : ಸಗರಪುತ್ರರ ಉದ್ಧಾರ
  • ಋಷಭಪರ್ವತಸಂದರ್ಶನ : ಕೌಶಿಕೀಮಾಹಾತ್ಮ್ಯ : ಋಷ್ಯಶೃಂಗೋಪಾಖ್ಯಾನ : ಋಷ್ಯಶೃಂಗನನ್ನು ತನ್ನ ರಾಜ್ಯಕ್ಕೆ ಕರೆತರಲು ಲೋಮಪಾದನ ಪ್ರಯತ್ನ
  • ವೇಶ್ಯೆಯರು ಋಷ್ಯಶೃಂಗನನ್ನು ಪ್ರಲೋಭನಗೊಳಿಸಿದುದು : ಆಶ್ರಮಕ್ಕೆ ಬಂದ ವಿಭಾಂಡಕರು ಮಗನ ಚಿಂತೆಗೆ ಕಾರಣವನ್ನು ಪ್ರಶ್ನಿಸಿದುದು
  • ಋಷ್ಯಶೃಂಗನು ತನ್ನ ಚಿಂತೆಗೆ ಕಾರಣವನ್ನು ತಂದೆಯೊಡನೆ ತಿಳಿಸಿದುದು : ಆಶ್ರಮಕ್ಕೆ ಆಗಮಿಸಿದ್ದ ಬ್ರಹ್ಮಚಾರಿಯ ರೂಪ ಮತ್ತು ನಡೆ-ನುಡಿಗಳನ್ನು ವರ್ಣಿಸಿದುದು
  • ಋಷ್ಯಶೃಂಗನು ಲೋಮಪಾದನ ದೇಶಕ್ಕೆ ಪ್ರಯಾಣ ಮಾಡಿದುದು : ರಾಜಕನ್ಯೆಯಾದ ಶಾಂತೆಯೊಡನೆ ವಿವಾಹ : ಮಗನನ್ನು ನೋಡಲು ಬಂದ ವಿಭಾಂಡಕಮಹರ್ಷಿಗಳಿಗೆ ಸತ್ಕಾರ
  • ಕೌಶಿಕೀ, ಗಂಗಾ-ಸಾಗರಸಂಗಮ ಮತ್ತು ವೈತರಣೀನದಿಗಳ ಯಾತ್ರೆಯನ್ನು ಮುಗಿಸಿ ಮಹೇಂದ್ರಪರ್ವತಕ್ಕೆ ಯುಧಿಷ್ಠಿರನ ಪ್ರಯಾಣ
  • ಅಕೃತವ್ರಣನಿಂದ ಪರಶುರಾಮೋಪಾಖ್ಯಾನಕಥನ : ಗಾಧೀಕನ್ಯೆಯೊಡನೆ ಋಚೀಕನ ವಿವಾಹ : ಭೃಗು ಮಹರ್ಷಿಯ ಅನುಗ್ರಹದಿಂದ ಜಮದಗ್ನಿಗಳ ಜನನ
  • ತಂದೆಯ ಆಜ್ಞೆಯಂತೆ ಪರಶುರಾಮನಿಂದ ತಾಯಿಯ ಶಿರಚ್ಛೇದನ : ಜಮದಗ್ನಿಗಳ ವರದಾನದಿಂದ ತಾಯಿಗೆ ಪುನರ್ಜನ್ಮ : ಪರಶುರಾಮನಿಂದ ಕಾರ್ತವೀರ್ಯಾರ್ಜುನನ ವಧೆ : ಕಾರ್ತವೀರ್ಯನ ಪುತ್ರರಿಂದ ಜಮದಗ್ನಿಗಳ ವಧೆ
  • ತಂದೆಯ ಮರಣಕ್ಕಾಗಿ ಪರಶುರಾಮನ ಶೋಕ : ಇಪ್ಪತ್ತೊಂದು ಬಾರಿ ಕ್ಷತ್ರಿಯರ ವಿಧ್ವಂಸನ : ಯುಧಿಷ್ಠಿರನು ಪರಶುರಾಮನನ್ನು ಪೂಜಿಸಿದುದು
  • ಯುಧಿಷ್ಠಿರನು ಅನೇಕತೀರ್ಥಗಳ ಯಾತ್ರೆಯನ್ನು ಮುಗಿಸಿಕೊಂಡು ಪ್ರಭಾಸಕ್ಷೇತ್ರಕ್ಕೆ ಪ್ರಯಾಣಮಾಡಿದುದು : ಯಾದವರೊಡನೆ ಪಾಂಡವರ ಸಮಾಗಮ
  • ಪ್ರಭಾಸಕ್ಷೇತ್ರದಲ್ಲಿ ಯುಧಿಷ್ಠಿರನಿಗೆ ಬಲರಾಮನ ಸಹಾನುಭೂತಿ
  • ಸಾತ್ಯಕಿಯ ಶೌರ್ಯಪೂರ್ಣವಾದ ಉದ್ಗಾರ : ಶ್ರೀಕೃಷ್ಣನ ಮಾತಿಗೆ ಯುಧಿಷ್ಠಿರನ ಅನುಮೋದನೆ : ಪಯೋಷ್ಣೀನದಿಯ ತೀರದಲ್ಲಿ ಪಾಂಡವರ ನಿವಾಸ
  • ಲೋಮಶರಿಂದ ಗಯನ ಯಜ್ಞದ ಪ್ರಶಂಸೆ: ಪಯೋಷ್ಣೀ ನದಿ, ವೈಡೂರ್ಯಪರ್ವತ ಮತ್ತು ನರ್ಮದಾನದಿಗಳ ಮಾಹಾತ್ಮ್ಯೆಯ ಕಥನ : ಚ್ಯವನ-ಸುಕನ್ಯೆಯರ ಕಥಾಪ್ರಸಂಗ
  • ಚ್ಯವನಮಹರ್ಷಿಯು ಸುಕನ್ಯೆಯನ್ನು ಪತ್ನಿಯನ್ನಾಗಿ ಪಡೆದುದು
  • ಅಶ್ವಿನೀದೇವತೆಗಳ ಅನುಗ್ರಹದಿಂದ ಚ್ಯವನನಿಗೆ ಸುಂದರ ರೂಪವೂ ಯೌವನವೂ ಪ್ರಾಪ್ತವಾದುದು
  • ಶರ್ಯಾತಿಯ ಯಜ್ಞಸಮಯದಲ್ಲಿ ಚ್ಯವನನು ಇಂದ್ರನ ವಿಷಯದಲ್ಲಿ ಕುಪಿತನಾಗಿ ವಜ್ರಾಯುಧವನ್ನೇ ಸ್ತಂಭನಗೊಳಿಸಿದುದು : ಇಂದ್ರನ ವಿನಾಶಕ್ಕಾಗಿ ಚ್ಯವನನಿಂದ ಮದಾಸುರನ ಉತ್ಪತ್ತಿ
  • ಅಶ್ವಿನೀಕುಮಾರರು ಯಜ್ಞದ ಹವಿರ್ಭಾಗವನ್ನು ಪಡೆದುದು : ಇಂದ್ರನು ಮದರಾಕ್ಷಸನಿಂದ ಮುಕ್ತನಾದುದು : ಲೋಮಶರಿಂದ ಅನೇಕತೀರ್ಥಗಳ ಮಹತ್ತ್ವದ ಕಥನ
  • ಮಾಂಧಾತೃಚಕ್ರವರ್ತಿಯ ವಿಚಿತ್ರರೀತಿಯ ಜನನ : ಅವನ ಸಂಕ್ಷಿಪ್ತ ಚರಿತ್ರೆ
  • ಸೋಮಕರಾಜನ ಮತ್ತು ಅವನ ಮಗ ಜಂತುವಿನ ವೃತ್ತಾಂತ
  • ಸೋಮಕನಿಗೆ ನೂರು ಮಂದಿ ಮಕ್ಕಳ ಪ್ರಾಪ್ತಿ : ಸೋಮಕನಿಗೂ ಯಜ್ಞಮಾಡಿಸಿದ ಪುರೋಹಿತನಿಗೂ ಸಮಾನರೂಪವಾದ ನರಕವಾಸ : ಅನಂತರದಲ್ಲಿ ಪುಣ್ಯ ಲೋಕಗಳ ಉಪಭೋಗ
  • ಕುರುಕ್ಷೇತ್ರಕ್ಕೆ ದ್ವಾರಭೂತವಾದ ಪ್ರಕ್ಷಪ್ರಸ್ರವಣವೆಂಬ, ಯಮುನಾತೀರ್ಥ ಮತ್ತು ಸರಸ್ವತೀತೀರ್ಥಗಳ ಮಹಿಮೆ
  • ವಿಭಿನ್ನ ತೀರ್ಥಗಳ ಮಹಿಮೆ : ಉಶೀನರನ ಕಥಾರಂಭ
  • ಪಾರಿವಾಳವನ್ನು ರಕ್ಷಿಸುವ ಸಲುವಾಗಿ ಉಶೀನರನು ಗಿಡಗಹಕ್ಕಿಗೆ ತನ್ನ ಮಾಂಸವನ್ನೇ ಕತ್ತರಿಸಿ ಕೊಟ್ಟುದು
  • ಅಷ್ಟಾವಕ್ರನ ಜನ್ಮವೃತ್ತಾಂತ : ಅಷ್ಟಾವಕ್ರನು ಜನಕನ ಸಭೆಗೆ ಹೋದುದು
  • ಜನಕರಾಜನೊಡನೆಯೂ, ದ್ವಾರಪಾಲಕನೊಡನೆಯೂ ಅಷ್ಟಾವಕ್ರನ ಸಂಭಾಷಣೆ
  • ಅಷ್ಟಾವಕ್ರ ಮತ್ತು ವಂದಿಪಂಡಿತರ ನಡುವೆ ವಾಕ್ಯಾರ್ಥ : ವಂದಿಯ ಪರಾಭವ : ಸಮಂಗಾನದಿಯ ಸ್ನಾನದಿಂದ ಅಷ್ಟಾವಕ್ರನ ವಕ್ರಾಂಗಗಳು ಸರಿಹೋದುದು
  • ಕರ್ದಮಿಲಕ್ಷೇತ್ರವೇ ಮೊದಲಾದ ತೀರ್ಥಕ್ಷೇತ್ರಗಳ ಮಹಿಮೆ : ರೈಭ್ಯ ಮತ್ತು ಯವಕ್ರೀತರ ಕಥೆ : ಮೇಧಾವಿಯ ಮರಣ
  • ಯುವಕ್ರೀತನು ರೈಭ್ಯನ ಸೊಸೆಯೊಡನೆ ಅತ್ಯಾಚಾರವನ್ನೆಸಗಲು ಉದ್ಯುಕ್ತನಾದುದು : ರೈಭ್ಯನ ಕೋಪದಿಂದ ಉತ್ಪನ್ನನಾದ ರಾಕ್ಷಸನಿಂದ ಯುವಕ್ರೀತನ ಸಂಹಾರ
  • ಭರದ್ವಾಜನ ಪುತ್ರಶೋಕ : ರೈಭ್ಯನಿಗೆ ಶಾಪವಿತ್ತು ಭರದ್ವಾಜನು ಅಗ್ನಿಪ್ರವೇಶಮಾಡಿದುದು
  • ಅರ್ವಾವಸುವಿನ ತಪಃಪ್ರಭಾವದಿಂದ ಪರಾವಸುವಿನ ಬ್ರಹ್ಮಹತ್ಯಾಪಾಪದ ವಿಮೋಚನೆ : ರೈಭ್ಯ, ಭರದ್ವಾಜ ಮತ್ತು ಯವಕ್ರೀತರು ಪುನಃ ಜೀವಿಸಿದುದು
  • ಪಾಂಡವರ ಉತ್ತರಖಂಡದ ಯಾತ್ರೆ : ಲೋಮಶರಿಂದ ಉತ್ತರಖಂಡದ ದುರ್ಗಮತೆಯ ವಿವರಣೆ
  • ಭೀಮಸೇನನ ಉತ್ಸಾಹ : ಗಂಧಮಾದನ ಮತ್ತು ಹಿಮಾಲಯಪರ್ವತಗಳಿಗೆ ಪಾಂಡವರ ಪ್ರಯಾಣ
  • ಅರ್ಜುನನನ್ನು ಕಾಣದೇ ಯುಧಿಷ್ಠಿರನ ಕಳವಳ : ಭೀಮನಲ್ಲಿ ಪ್ರಸ್ತಾಪ : ಅರ್ಜುನನ ಗುಣವರ್ಣನೆ
  • ಗಂಗೆಯ ಮಹಿಮಾವರ್ಣನೆ : ನರಕಾಸುರವಧೆ ಮತ್ತು ವರಾಹಾವತಾರದ ಕಥೆ

Other Books in this COllection

Volume 1: Adi Parva

Volume 2: Adi Parva

Volume 3: Adi Parva and Sabha Parva

Volume 4: Sabha Parva

Volume 6: Vanaparva

Volume 7: Vanaparva

Volume 8: Vanaparva-Virataparva

Volume 9: Virata Parva

Volume 10: Udyoga Parva

Volume 11: Udyoga Parva

Volume 12: Bhishma Parva

Volume 13: Bhishma Parva

Volume 14: Bhishma Parva

Volume 15: Bhishma Parva

Volume 16: Drona Parva

Volume 17: Drona Parva

Volume 18: Drona Parva

Volume 19: Karnaparva

Volume 20: Shalya Parva

Volume 21: Shanti Parva

Volume 22: Shanti Parva

Volume 23: Shanti Parva

Volume 24: Shanti Parva

Volume 25: Shanti Parva

Volume 26: Shanti Parva

Volume 27: Anushasana Parva

Volume 28: Anushasana Parva

Volume 29: Anushasana Parva

Volume 30: Anushasana Parva

Volume 31: Ashvamedhika Parva- Ashramavasika Parva

Volume 32: Mausala Parva